ಪ್ರದೀಪ್ ನಾರಾಯಣ್
ಮಂಗಳವಾರ, ಅಕ್ಟೋಬರ್ 26, 2010
ಒಲವಿನಸಿರು
ನೂರು ಸ್ವರ ನೂರು ಮಾತು
ಉಸಿರೊಳಗೆ ಸೇರಿ ಹಸಿರಾದವು
ನಮ್ಮೆದೆಯೊಳಗೆ ಬಂಗಾರದ ಬೆಳೆ ಬೆಳೆದವು
ನಮ್ಮೊಲವ ಪಯಣದ ದಾರಿಗೆ
ಸಾಲು ಮರಗಳಾಗಿ ತಂಪನ್ನಿಯ್ದವು
ವಿರಹದ ಬಿಸಿಲಿನಿಂದ ನಮ್ಮ ಪ್ರೇಮದ ತಲೆಕಾಯ್ದವು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ