ಪ್ರದೀಪ್ ನಾರಾಯಣ್
ಭಾನುವಾರ, ನವೆಂಬರ್ 28, 2010
ಚುಕ್ಕಿ
ಮನದ ಮೂಲೆಯಲ್ಲಿ ನೀನೆಂಬುದೊಂದು ಬೆಳಕಿನ ಚುಕ್ಕಿ
ನನ್ನೆದೆಯ ನಭವ ಬೆಳಗುವ ಸೂರ್ಯನಾಗಲಿಲ್ಲ
ನಿಶೆಯಲ್ಲಿ ತಂಪನ್ನೀಯುವ ಚಂದ್ರನಾಗಲಿಲ್ಲ
ಹೋಗಲಿ ಹಿಡಿದು ತಂದು ಮನದಂಗಳದ
ಹಣತೆಯಾಗಿಸೋಣವೆಂದರೆ ಕೈಗೆಟುಕುತ್ತಿಲ್ಲ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ